Wednesday 18 November 2009

ಅರ್ಪಣೆ : ಕನ್ನಡವ ಕನ್ನಡಿಸಿ


"ಕನ್ನಡವ ಕನ್ನಡಿಸಿ ಕನ್ನಡಿಗರೆಲ್ಲರಿಗೆ
ಕನ್ನಡದ ಕನ್ನಡಿ ಅದೇನೆಂದು ತೋರಿ
ಕನ್ನಡವು ಕನ್ನಡಿಯು ತಾ ಬೇರೆಯಲ್ಲ
ಕನ್ನಡಿಯ ನೋಡವನ ಕನ್ನಡಿಗನಲ್ಲ
ಎನ್ನುತ್ತ ಬೆಳಗಿನದ ಕನ್ನದಜಾಣ
ಚೆನ್ನಪ್ಪ ಉತ್ತಂಗಿ ಸರ್ವಜ್ಞ ಕಾಣ "

ನಾಡಿನ ಮಹಾಶರಣರಾದ , ಸಾಕ್ಷಾತ್ ಸರ್ವಜ್ಞರಾದ
ಉತ್ತಂಗಿ ಚೆನ್ನಪ್ಪನವರ ಅಡಿದಾವರೆಗೆ ಅರ್ಪಿತ
- ಹೀ. ಚಿ. ಶಾಂತವೀರಯ್ಯ
- ಹೆಚ್. ಎಸ್. ಶ್ರೀದೇವಿ ಕುಮ್ಮೂರ್

ಸರ್ವಜ್ಞ ವಚನಗಳು
ವಾಸನ್ ಪಬ್ಲಿಕೇಷನ್ಸ್
ಬೆಂಗಳೂರು

Tuesday 17 November 2009

ಕನ್ನಡದ ಮಹಾಪುರುಷರು

ಈ ಏಳು ಜನ ಮಹಾ ಪುರುಷರು ಆಕಾಶವಾಣಿ ಮೈಸೂರಿನಲ್ಲಿ [ ೧೯೫೫ ] ಕಾರ್ಯಕ್ರಮದ ಚರ್ಚೆಗೆಂದು ಕುಳಿತಾಗ ಟಿ. ಎಸ್. ನಾಗರಾಜನ್ ರವರು ತೆಗೆದ ಚಿತ್ರ




ಮಾಸ್ತಿ ವೆಂಕಟೇಶ್ Iyengarರವರು , ಡಿ. ವಿ. ಗುಂಡಪ್ಪನವರು , ಕೆ. ವಿ. ಪುಟಪ್ಪನವರು [ಕುವೆಂಪುರವರು] , ಎಂ. ವಿ. ಸೀತಾರಾಮಯ್ಯನವರು , ಕೆ. ಶಿವರಾಮ ಕಾರಂತರವರು , ಅ. ನ. ಕೃಷ್ಣ ರಾವ್ ರವರು ಮತ್ತು ಜಿ. ಪಿ. ರಾಜರತ್ನಂ ರವರು

ವಿವರ : http://churumuri.wordpress.com/2008/09/09/seven-for-the-album-a-picture-worth-7000-words/