Friday 8 May 2009

ನುಡಿಗಳು

- ಅಭಿಮಾನದಿಂದ ಬಳಸಿರಿ ಕನ್ನಡ
ಸಮೃದ್ಧಿ ಯಿಂದ ಬೆಳೆವುದು ಸಿರಿಗನ್ನಡ

- ನಿಲ್ಲದಿರು ಗುರಿ ಸೇರುವವರೆಗೆ

- ತಪ್ಪು ಕಂಡಲ್ಲಿ ಖಂಡಿಸಿ

- ಭೂಮಿಯ ಗೆದ್ದರೆ ರಾಜ್ಯ ....
ಮನದಾಸೆಯ ಗೆದ್ದವ ಪೂಜ್ಯ ....

- ನೀ ನನಗಾದರೆ ..............ನಾ ನಿನಗೆ !!!!!!!!

- ಉದಯಿಸುವ ಆ ಸೂರ್ಯ
ದಿನದ ಶುಭಾರಂಭದ ಸೂಚನೆಯಾದರೆ
ನಗುವ ಈ ನಿನ್ನ ಮುಖ
ಸದಾಕಾಲ ಗೆಲುವಿನ ಮುನ್ಸೂಚನೆಯಲ್ಲವೆ......?