
"ಕನ್ನಡವ ಕನ್ನಡಿಸಿ ಕನ್ನಡಿಗರೆಲ್ಲರಿಗೆ
ಕನ್ನಡದ ಕನ್ನಡಿ ಅದೇನೆಂದು ತೋರಿ
ಕನ್ನಡವು ಕನ್ನಡಿಯು ತಾ ಬೇರೆಯಲ್ಲ
ಕನ್ನಡಿಯ ನೋಡವನ ಕನ್ನಡಿಗನಲ್ಲ
ಎನ್ನುತ್ತ ಬೆಳಗಿನದ ಕನ್ನದಜಾಣ
ಚೆನ್ನಪ್ಪ ಉತ್ತಂಗಿ ಸರ್ವಜ್ಞ ಕಾಣ "
ಕನ್ನಡದ ಕನ್ನಡಿ ಅದೇನೆಂದು ತೋರಿ
ಕನ್ನಡವು ಕನ್ನಡಿಯು ತಾ ಬೇರೆಯಲ್ಲ
ಕನ್ನಡಿಯ ನೋಡವನ ಕನ್ನಡಿಗನಲ್ಲ
ಎನ್ನುತ್ತ ಬೆಳಗಿನದ ಕನ್ನದಜಾಣ
ಚೆನ್ನಪ್ಪ ಉತ್ತಂಗಿ ಸರ್ವಜ್ಞ ಕಾಣ "
ನಾಡಿನ ಮಹಾಶರಣರಾದ , ಸಾಕ್ಷಾತ್ ಸರ್ವಜ್ಞರಾದ
ಉತ್ತಂಗಿ ಚೆನ್ನಪ್ಪನವರ ಅಡಿದಾವರೆಗೆ ಅರ್ಪಿತ
- ಹೀ. ಚಿ. ಶಾಂತವೀರಯ್ಯ
- ಹೆಚ್. ಎಸ್. ಶ್ರೀದೇವಿ ಕುಮ್ಮೂರ್
ಸರ್ವಜ್ಞ ವಚನಗಳು
ವಾಸನ್ ಪಬ್ಲಿಕೇಷನ್ಸ್
ಬೆಂಗಳೂರು
ಉತ್ತಂಗಿ ಚೆನ್ನಪ್ಪನವರ ಅಡಿದಾವರೆಗೆ ಅರ್ಪಿತ
- ಹೀ. ಚಿ. ಶಾಂತವೀರಯ್ಯ
- ಹೆಚ್. ಎಸ್. ಶ್ರೀದೇವಿ ಕುಮ್ಮೂರ್
ಸರ್ವಜ್ಞ ವಚನಗಳು
ವಾಸನ್ ಪಬ್ಲಿಕೇಷನ್ಸ್
ಬೆಂಗಳೂರು