- ಅಭಿಮಾನದಿಂದ ಬಳಸಿರಿ ಕನ್ನಡ
ಸಮೃದ್ಧಿ ಯಿಂದ ಬೆಳೆವುದು ಸಿರಿಗನ್ನಡ
- ನಿಲ್ಲದಿರು ಗುರಿ ಸೇರುವವರೆಗೆ
- ತಪ್ಪು ಕಂಡಲ್ಲಿ ಖಂಡಿಸಿ
- ಭೂಮಿಯ ಗೆದ್ದರೆ ರಾಜ್ಯ ....
ಮನದಾಸೆಯ ಗೆದ್ದವ ಪೂಜ್ಯ ....
- ನೀ ನನಗಾದರೆ ..............ನಾ ನಿನಗೆ !!!!!!!!
- ಉದಯಿಸುವ ಆ ಸೂರ್ಯ
ದಿನದ ಶುಭಾರಂಭದ ಸೂಚನೆಯಾದರೆ
ನಗುವ ಈ ನಿನ್ನ ಮುಖ
ಸದಾಕಾಲ ಗೆಲುವಿನ ಮುನ್ಸೂಚನೆಯಲ್ಲವೆ......?
Subscribe to:
Post Comments (Atom)
No comments:
Post a Comment